Monday, December 7, 2009

ಹೊಸ ನಾಟಕ - "ಶಾಲ ಭ೦ಜಿಕೆ"



ನಮ್ಮ ತ೦ಡ ದಿ೦ದ ಹೊಸ ನಾಟಕ "ಶಾಲ ಭ೦ಜಿಕೆ" ಯನ್ನು ಪ್ರಸ್ತುತ ಪಡಿಸುತ್ತಿದ್ದೇವೆ.


"ನಾಟಕ ಬೆಂಗಳೂರು" ಎ೦ಬ ನಾಟಕ ಹಬ್ಬದ ಪ್ರಯುಕ್ತ ನಾಟಕವನ್ನು ಪ್ರದರ್ಶಿಸುತ್ತಿದ್ದೇವೆ.


"ಶಾಲ ಭ೦ಜಿಕೆ" ಎ೦ದರೆ ವೃಕ್ಷಕ್ಕೆ ಒರಗಿ ನಿ೦ತ ಕನ್ಯೆ ಎ೦ದು ಅರ್ಥ. ಇದೊ೦ದು ಚಾರಿತ್ರಿಕ-ರೋಮಾ೦ಚಕ ನೈಜ ಕಥೆ.




ಮೂಲ ಕಥೆ: ಡಾ. ಕೆ. ಏನ್. ಗಣೇಶಯ್ಯ
ರ೦ಗ ರೂಪ: ಗಿರೀಶ್ ಶಿವಮೊಗ್ಗ
ರ೦ಗ ವಿನ್ಯಾಸ, ವಸ್ತ್ರ ವಿನ್ಯಾಸ ಮತ್ತು ನಿರ್ದೇಶನ: ಅರ್ಚನಾ ಶ್ಯಾ೦
ರ೦ಗ ಪರಿಕರಗಳು: ಶಶಿಧರ್ ಅಡಪ
ರ೦ಗ ಸಜ್ಜಿಕೆ : ವಿಜಯ್ ಬೆನಚ
ಸಹಾಯ: ಗುರುರಾಜ್ ಹಾಗೂ ಮುರಳಿ
ಸ೦ಗೀತ: ರಾಘವೇಂದ್ರ
ಕೊಳಲು: ಅನಿಲ್
ನೃತ್ಯ ನಿರ್ದೇಶನ: ಸುಚಿತ್ರಾ ಅಲಕನ೦ದ
ಹಾಡು ರಚನೆ: ರಾಮನಾಥ್ ರುದ್ರಪಟ್ಟಣ
ರ೦ಗ ನಿರ್ವಹಣೆ: ಪವನ್ ಕುಮಾರ್
ಮೇಲ್ವಿಚಾರಣೆ: ಅ೦ಕಲ್ ಶ್ಯಾ೦


ದಿನಾ೦ಕ : ೧೧ ಡಿಸೆ೦ಬರ್ ೨೦೦೯
ಸ್ಥಳ: ರ೦ಗಶ೦ಕರ
ಸಮಯ: ಸ೦ಜೆ :೩೦
ಟಿಕೆಟ್ ದರ: ರೂ. ೫೦/-


ಟಿಕೆಟ್ ಪಡೆಯಲು ಸ೦ಪರ್ಕಿಸಿ: ಅ೦ಕಲ್ ಶ್ಯಾ೦ : ೯೮೮೦೯೧೪೫೦೯ ಅಥವಾ ರಾ೦ಪ್ರಸಾದ್ ಬಾಣಾವರ : ೯೪೮೨೦೧೪೩೦೨

ಟಿಕೆಟ್ ಅನ್ನು ಇಲ್ಲಿ ಕೂಡ ಖರೀದಿಸಬಹುದು : www.indianstage.in

Website: www.antharanga.in
Blog: www.antharangakalavidaru.blogspot.com
We are also on Facebook and Orkut.


Tuesday, April 21, 2009

ಅಂತರಂಗ ದಿಂದ ಮೇ ತಿಂಗಳಲ್ಲಿ ಎರಡು ನಾಟಕಗಳ ಪ್ರದರ್ಶನ

ಆತ್ಮೀಯ ಗೆಳೆಯರೆ
ನಮ್ಮ ತಂಡವು ಮೇ ತಿಂಗಳ 9 ಹಾಗೂ 10ನೇ ತಾರೀಖಿನಂದು ಎರಡು ನಾಟಕಗಳ ಪ್ರದರ್ಶನಗಳನ್ನು ಮಲ್ಲೆಶ್ವರಂ ನ 14 ನೇ ಅಡ್ಡ ರಸ್ತೆಯಲ್ಲಿರುವ "ಸೇವಾ ಸದನ" ದಲ್ಲಿ ಏರ್ಪಡಿಸಲಾಗಿದೆ.
ಮೇ 9 ರಂದು ವಿಜಯ್ ತೆಂಡೂಲ್ಕರ್ ರವರ ಮರಾಠಿ ನಾಟಕ "ಶಾಂತತ! ಕೋರ್ಟ್ ಚಾಲೂ ಅಹೆ " ಎಂಬ ನಾಟಕದ ಕನ್ನಡದ ಅನುವಾದ, ಚಂದ್ರಕಾಂತ್ ಕುಸುನೂರು ರವರ "ಸದ್ದು! ವಿಚಾರಣೆ ನಡೀತಿದೆ" ನಾಟಕದ ಪ್ರದರ್ಶನ.
ಸಮಯ: ಸಂಜೆ 7:00 ಘಂಟೆ ಗೆ ಸರಿಯಾಗಿ.
ಟಿಕೆಟ್ ದರ: ರೂ. 50
ಮೇ 10 ರಂದು ಕೈಲಾಸಂ ರವರ ಹಾಸ್ಯ ನಾಟಕ "ಹುತ್ತದಲ್ಲಿ ಹುತ್ತ" ಪ್ರದರ್ಶನಗೊಳ್ಳಲಿದೆ.
ಸಮಯ: ಸಂಜೆ 7:00 ಘಂಟೆ ಗೆ ಸರಿಯಾಗಿ
ಟಿಕೆಟ್ ದರ: ರೂ. 50/-
ಹೆಚ್ಚಿನ ಮಾಹಿತಿ ಹಾಗೂ ಟಿಕೆಟ್ ಗಾಗಿ ಸಂಪರ್ಕಿಸಿ:
ಅಂಕಲ್ ಶ್ಯಾಮ್: ಮೊಬೈಲ್ ಸಂಖ್ಯೆ : 9880914509
ರಾಮಪ್ರಸಾದ್ ಬಾಣಾವರ: ಮೊಬೈಲ್ ಸಂಖ್ಯೆ: 9886640552
email : antharanga_theatre@yahoo.co.in

Wednesday, January 21, 2009

"ಹುತ್ತದಲ್ಲಿ ಹುತ್ತ" ನಾಟಕ ಪ್ರದರ್ಶನ

ಭಾನುವಾರ ಜನವರಿ ೨೫, ೨೦೦೯ ರಂದು ಅಂತರಂಗ (Antharanga) ತಂಡವು ರಂಗಶಂಕರ (Rangashankara) ದಲ್ಲಿ ಟಿ.ಪಿ.ಕೈಲಾಸಂ ರವರ ಜನಪ್ರಿಯ ಹಾಸ್ಯ ನಾಟಕ "ಹುತ್ತದಲ್ಲಿ ಹುತ್ತ" (Huttadalli Hutta) ದ ೩೧ ಹಾಗೂ ೩೨ ನೇ ಪ್ರದರ್ಶನವನ್ನು ಏರ್ಪಡಿಸಿದೆ.
ಅಂದು ಎರಡು ಪ್ರದರ್ಶನಗಳು ಮಧ್ಯಾನ ೩:೩೦ ಕ್ಕೆ ಹಾಗೂ ಸಂಜೆ ೭:೩೦ ಕ್ಕೆ ಇರುತ್ತದೆ.
=====================================================
ಟಿಕೆಟ್ ಬೇಕಾದಲ್ಲಿ ನಮ್ಮನ್ನು ಈ ಕೆಳಗಿನ ದೂರವಾಣಿ ನಂಬರ್ ನ ಮೂಲಕ ಸಂಪರ್ಕಿಸಬಹುದು.
ಅಂಕಲ್ ಶ್ಯಾಮ್ : 9880914509
ರಾಮಪ್ರಸಾದ್: 9886640552.
ಒಂದು ಟಿಕೆಟ್ ನ ಬೆಲೆ : ರೂ. 50/-
ಸೂಚನೆ:
೧. ೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶವಿಲ್ಲಾ
೨. ೭:೨೦ ರ ಒಳಗಾಗಿ ಸಭಾಂಗಣ ದಲ್ಲಿ ಇರಬೇಕು.
೩. ೭:೩೦ ರ ನಂತರ ಪ್ರವೇಶವಿಲ್ಲ
============================================================
ನಾಟಕದ ಬಗ್ಗೆ:
ನಿರ್ದೇಶನ: ಡಾ ಬಿ.ವಿ.ರಾಜಾರಾಂ
ಪ್ರಸಾದನ: ಕನ್ನರಪಾಡಿ ರಾಮಕೃಷ್ಣ
ರಂಗ ವಿನ್ಯಾಸ: ವಿಜಯ್ ಬೆನಚ
ಬೆಳಕು: ರುದ್ರಯ್ಯ
ನಿರ್ವಹಣೆ: ಅಂಕಲ್ ಶ್ಯಾಮ್ ಮತ್ತು ಮಂಜು
ಕಲಾವಿದರು:
ಎಸ್.ಕೆ. ಮಾಧವರಾವ್
ಅಚ್ಯುತರಾವ್ ಪದಕಿ
ವೈ.ವಿ. ಗುಂಡುರಾವ್
ನಟರಾಜ್
ಸುರೇಶ್
ಅರ್ಚನ ಶ್ಯಾಮ್
==============================================================