Friday, January 31, 2014

New Kannada Play SURYASTA

ನಮಸ್ಕಾರ!

ಅ೦ತರ೦ಗ ಸಾದರಪಡಿಸುತ್ತಿದೆ 2014ನೇ ವರ್ಷಕ್ಕೆ ಹೊಸ ನಾಟಕ: "ಸೂರ್ಯಾಸ್ತ" 

ಪ್ರತೀ ವರ್ಷದಂತೆ ಈ ಸಲವೂ ಕೂಡ ನಮ್ಮ ತಂಡವು "ನಾಟಕ ಬೆಂಗಳೂರು" ನಾಟಕೋತ್ಸವಕ್ಕಾಗಿ ಹೊಸ ನಾಟಕವೊಂದನ್ನು ಪ್ರಸ್ತುತಪಡಿಸುತ್ತಿದ್ದೇವೆ. ಈ ನಾಟಕದ ಹೆಸರು "ಸೂರ್ಯಾಸ್ತ"

ಮೂಲ: ಜಯವಂತ ದಳ್ವಿ (ಮರಾಠಿ)
ಕನ್ನಡಕ್ಕೆ: ಶಾ. ಮo. ಕೃಷ್ಣರಾಯ 



ನಿರ್ದೇಶನ: ಅರ್ಚನಾ ಶ್ಯಾಂ 
ನಿರ್ವಹಣೆ: ಅಂಕಲ್ ಶ್ಯಾಂ 
ಬೆಳಕು: ಮಾನಸ್ ಸಂಪತ್ 
ರಂಗಸಜ್ಜಿಕೆ ಹಾಗೂ ಪ್ರಸಾದನ: ವಿಜಯ್ ಬೆಣಚ 
ಹಿನ್ನೆಲೆ ಸಂಗೀತ: ರಘು ರಾಂ ಮತ್ತು ರಾಕೇಶ್ 

ಪಾತ್ರಗಳಲ್ಲಿ:
ಶ್ರೀಹರ್ಷ ಗ್ರಾಮ 
ರಾಂ ಮಂಜುನಾಥ್ 
ಅಭಯ್ ಹರ್ಷ 
ದೀಪಕ್ ಸುಬ್ರಮಣ್ಯ 
ಗೀತಾ ಮಣಿ 
ಕಾರ್ತಿಕ್ ಗೌತಮ್ 
ಶ್ರೀ ಹರ್ಷ 
ರಾಧ ರಮೇಶ್ 
ರಮ್ಯ 

ಪ್ರದರ್ಶನ ದಿನಾಂಕ: 7ನೇ ಫೆಬ್ರವರಿ 2014
ಸಮಯ: ಸಂಜೆ 7ಕ್ಕೆ 
ಸ್ಥಳ: ರವೀಂದ್ರ ಕಲಾಕ್ಷೇತ್ರ 
ಟಿಕೆಟ್ ದರ: ರೂ. 50/-

ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಗಾಗಿ ಕರೆ ಮಾಡಿ:    ಅಂಕಲ್ ಶ್ಯಾಂ 9880914509
ಇಂಟರ್ನೆಟ್ ನಲ್ಲಿ ಟಿಕೆಟ್ ಕೊಳ್ಳಲು ಇಲ್ಲಿಗೆ ಭೇಟಿ ನೀಡಿ: http://in.bookmyshow.com/plays/Kannada-Play-Suryasta/ET00019933 

Like our Page in Facebook to get updates at: www.facebook.com/teamantharanga


No comments:

Post a Comment